Friday 9 January 2009

ಚುಟುಕ
-------------

ಜಗದ ಚಿಂತೆಯೂ ಅಳಿವುದು ಚಿತೆಯ ಭಸ್ಮದ ಒಡನೇ,

ದುಷ್ಟವೋ ಪಾಪವೋ ಕರ್ಮ ಅಳಿವುದು ಕಳೆಬರದ ಒಡನೇ, 

ಜೀವನದ ಮರ್ಮ ಅಡಗಿಹುದು ಗಡಿಯಾರದ ಮುಳ್ಳುಗಳನಡುವೆ 

                                                              --ಪ್ರಭಾತ್

2 comments:

Unknown said...

lolz,u just rockkkkkk!!!!

Aditya Bedur said...

ಅರ್ಥಪೂರ್ಣ ಚುಟುಕು.. ಹೀಗೆ ಒಳ್ಳೊಳ್ಳೆ ಕವನ, ಚುಟುಕ, ಬರೆಯಿರಿ...